ಬಾಲ್ಯ ಎನ್ನುವುದು ನನ್ನ ಪಾಲಿಗಂತೂ ಸುವರ್ಣ ಯುಗ... ಪುಟ್ಟದಾದ ಮಲೆನಾಡಿನ ಊರು ನರಸಿಂಹರಾಜಪುರ... ಯಾವುದೇ, ಇವತ್ತಿನ ಡಿಜಿಟಲ್ ಯುಗದ ಹಂಬಲ, ಪೈಪೋಟಿ , ಒತ್ತಡ ಏನೂ ಇಲ್ಲದೆ ನಿರಾಳವಾಗಿ, ಸ್ವಚ್ಛಂದವಾಗಿ ಹಕ್ಕಿಗಳಂತೆ ಹಾರಾಡಿಕೊಂಡಿದ್ದ ...
ಬರವಣಿಗೆ ಹವ್ಯಾಸವಾಗಿರುವ ನನ್ನ ಕೃತಿಗಳು ಒಂಬತ್ತು...ಎರಡು ಸಾಮಾಜಿಕ ಕಾದಂಬರಿ, ಒಂದು ಪೌರಾಣಿಕ , ಎರಡು ಕಥಾ ಸಂಕಲನ ಹೊರತಂದಿರುವ ನನ್ನ ಕತೆ, ಪ್ರವಾಸ ಲೇಖನ, ಕವಿತೆ, ಲೇಖನಗಳು ತರಂಗ, ಸುಧಾ, ಕರ್ಮವೀರ, ಮಂಗಳ, ವಿಜಯ ಕರ್ನಾಟಕ, ಪ್ರಜಾವಾಣಿ, ವಿಶ್ವವಾಣಿಗಳಲ್ಲಿ ಪ್ರಕಟವಾಗುತ್ತಿರುತ್ತವೆ.
ಬರವಣಿಗೆ ಹವ್ಯಾಸವಾಗಿರುವ ನನ್ನ ಕೃತಿಗಳು ಒಂಬತ್ತು...ಎರಡು ಸಾಮಾಜಿಕ ಕಾದಂಬರಿ, ಒಂದು ಪೌರಾಣಿಕ , ಎರಡು ಕಥಾ ಸಂಕಲನ ಹೊರತಂದಿರುವ ನನ್ನ ಕತೆ, ಪ್ರವಾಸ ಲೇಖನ, ಕವಿತೆ, ಲೇಖನಗಳು ತರಂಗ, ಸುಧಾ, ಕರ್ಮವೀರ, ಮಂಗಳ, ವಿಜಯ ಕರ್ನಾಟಕ, ಪ್ರಜಾವಾಣಿ, ವಿಶ್ವವಾಣಿಗಳಲ್ಲಿ ಪ್ರಕಟವಾಗುತ್ತಿರುತ್ತವೆ.
Report Issue
Report Issue
Report Issue