ಜೀವನದಲ್ಲಿ ಹಣ ಮತ್ತು ಗುಣ ಎರಡೂ ಅರ್ಥದಲ್ಲಿ ತುಂಬಾ ವ್ಯತ್ಯಾಸವನ್ನು ಹೊಂದಿವೆ, ಹಣದಿಂದ ಕಾಂಕ್ರೀಟ್ ಮಹಲನ್ನು ಮಾತ್ರ ಕಟ್ಟಿಸಬಹುದು ಆದರೆ ಅದೇ ಗುಣದಿಂದ ಚಿರಕಾಲ ಉಳಿಯು ವಂತಹ ಪ್ರೀತಿ ವಿಶ್ವಾಸದ ಮಹಲನ್ನೇ ಕಟ್ಟಿಸಬಹುದು .... ...
ಕನ್ನಡವೇ ಸತ್ಯ ಕನ್ನಡವೇ ನಿತ್ಯ,ಈ ನಾಡಲ್ಲಿ ಹುಟ್ಟಿದ ನಾನೇ ಧನ್ಯ,ಈ ಸುಂದರವಾದ ಭಾಷೆಯಲ್ಲಿ ನಾನು ಸಾಹಿತ್ಯ ಬರೆಯಲು ಪ್ರಯತ್ನಿಸುತ್ತಿದ್ದೇನೆ,ದಯಮಾಡಿ ತಪ್ಪುಗಳಾಗಿದ್ದಲ್ಲಿ ನನ್ನ ಗಮನಕ್ಕೆ ತನ್ನಿ......
Summary
ಕನ್ನಡವೇ ಸತ್ಯ ಕನ್ನಡವೇ ನಿತ್ಯ,ಈ ನಾಡಲ್ಲಿ ಹುಟ್ಟಿದ ನಾನೇ ಧನ್ಯ,ಈ ಸುಂದರವಾದ ಭಾಷೆಯಲ್ಲಿ ನಾನು ಸಾಹಿತ್ಯ ಬರೆಯಲು ಪ್ರಯತ್ನಿಸುತ್ತಿದ್ದೇನೆ,ದಯಮಾಡಿ ತಪ್ಪುಗಳಾಗಿದ್ದಲ್ಲಿ ನನ್ನ ಗಮನಕ್ಕೆ ತನ್ನಿ......
Report Issue