ಮಳೆಗೆ ಯಾವುದೇ ಭೇದವಿಲ್ಲ ಅದು ಸುರಿದರೆ ಕಳೆಯೂ ಹುಟ್ಟುವುದು ಬೆಳೆಯೂ ಕೂಡ ಹುಟ್ಟುವುದು, ಹಾಗೆಯೇ ಸ್ವಚ್ಚ ಮನಸ್ಸಿನ ಆ ಮಳೆಯಂತಹ ಜನರಿಗೆ ಎಲ್ಲರ ಮೇಲೆಯೂ ನಂಬಿಕೆ ಹುಟ್ಟುವುದು... ಗಣೇಶ ...
ಕನ್ನಡವೇ ಸತ್ಯ ಕನ್ನಡವೇ ನಿತ್ಯ,ಈ ನಾಡಲ್ಲಿ ಹುಟ್ಟಿದ ನಾನೇ ಧನ್ಯ,ಈ ಸುಂದರವಾದ ಭಾಷೆಯಲ್ಲಿ ನಾನು ಸಾಹಿತ್ಯ ಬರೆಯಲು ಪ್ರಯತ್ನಿಸುತ್ತಿದ್ದೇನೆ,ದಯಮಾಡಿ ತಪ್ಪುಗಳಾಗಿದ್ದಲ್ಲಿ ನನ್ನ ಗಮನಕ್ಕೆ ತನ್ನಿ......
Summary
ಕನ್ನಡವೇ ಸತ್ಯ ಕನ್ನಡವೇ ನಿತ್ಯ,ಈ ನಾಡಲ್ಲಿ ಹುಟ್ಟಿದ ನಾನೇ ಧನ್ಯ,ಈ ಸುಂದರವಾದ ಭಾಷೆಯಲ್ಲಿ ನಾನು ಸಾಹಿತ್ಯ ಬರೆಯಲು ಪ್ರಯತ್ನಿಸುತ್ತಿದ್ದೇನೆ,ದಯಮಾಡಿ ತಪ್ಪುಗಳಾಗಿದ್ದಲ್ಲಿ ನನ್ನ ಗಮನಕ್ಕೆ ತನ್ನಿ......
Report Issue