ಜೀವನದಲ್ಲಿ ಯಾವತ್ತೂ ನೋಟಿಗಿಂತ ಚಿಲ್ಲರೆಯ ಸಹವಾಸವೇ ಉತ್ತಮ ಯಾಕೆಂದರೆ ಚಿಲ್ಲರೆ ಯಾವತ್ತೂ ಹರಿದುಹೋದ ಮತ್ತು ನೆನೆದು ಹೋದ ಉದಾಹರಣೆ ಇಲ್ಲ, ಹಾಗೆಯೇ ಜೀವನದಲ್ಲಿ ದುಡ್ಡಿರುವ ಧನಿಕರಿಗಿಂತ ಕನಿಕರವಿರುವ ತಿರುಕನ ಸಹವಾಸವೇ ಉತ್ತಮ..... ...
ಕನ್ನಡವೇ ಸತ್ಯ ಕನ್ನಡವೇ ನಿತ್ಯ,ಈ ನಾಡಲ್ಲಿ ಹುಟ್ಟಿದ ನಾನೇ ಧನ್ಯ,ಈ ಸುಂದರವಾದ ಭಾಷೆಯಲ್ಲಿ ನಾನು ಸಾಹಿತ್ಯ ಬರೆಯಲು ಪ್ರಯತ್ನಿಸುತ್ತಿದ್ದೇನೆ,ದಯಮಾಡಿ ತಪ್ಪುಗಳಾಗಿದ್ದಲ್ಲಿ ನನ್ನ ಗಮನಕ್ಕೆ ತನ್ನಿ......
Summary
ಕನ್ನಡವೇ ಸತ್ಯ ಕನ್ನಡವೇ ನಿತ್ಯ,ಈ ನಾಡಲ್ಲಿ ಹುಟ್ಟಿದ ನಾನೇ ಧನ್ಯ,ಈ ಸುಂದರವಾದ ಭಾಷೆಯಲ್ಲಿ ನಾನು ಸಾಹಿತ್ಯ ಬರೆಯಲು ಪ್ರಯತ್ನಿಸುತ್ತಿದ್ದೇನೆ,ದಯಮಾಡಿ ತಪ್ಪುಗಳಾಗಿದ್ದಲ್ಲಿ ನನ್ನ ಗಮನಕ್ಕೆ ತನ್ನಿ......
Report Issue
Report Issue
Report Issue